
– ಚಿದಾನಂದ್ ಎನ್ ಕೋಟ್ಯಾನ್
– ಚಿದಾನಂದ್ ಎನ್ ಕೋಟ್ಯಾನ್
– ಚಿದಾನಂದ್ ಎನ್ ಕೋಟ್ಯಾನ್
ಮತ್ತೆ ಮತ್ತೆ ಅರಿವಾಗುತಿಹುದು;
ಶಿಕ್ಷಣವೆಂದರೆ ಅಂಕ ಗಳಿಕೆಯಲ್ಲ;
ಉದ್ಯೋಗದ ಮಾರ್ಗವೊಂದೇ ಅಲ್ಲ;
ಬದುಕ ಕಲಿಸುವ ಮಾಧ್ಯಮವದು.
ಪಂಥವೆಂಬ ವಿಭಾಗದಲಿ ಸಿಲುಕದೆ;
ವಿಶ್ವ ಮಾನವನಾಗಿಸುವ ಸಾಧನವದು.
ಮರೆಯಾಗುತಿಹ ದೇಸೀತನವನು
ಮರಳಿ ಪಡೆಯಲೆಂದಿರುವ ಅಸ್ತ್ರವದು;
ಸಂಸ್ಕೃತಿ ಸಂಸ್ಕಾರಗಳ ಸಾಕಾರವದು
ಪ್ರತಿಷ್ಠೆಯೆಂಬುದೇಕೆ ಇವೆರಡರಲಿ?
ವಿಕಾಸವಾಗಲೇಬೇಕಿದೆ ಗುಣಮಟ್ಟವು;
ಸರ್ಕಾರಿ ಶಾಲೆ ಜನಮಾನಸವ ಮುಟ್ಟಲು.
ತಪ್ಪೇನಿದೆ ಒಂದರಿಂದಲೇ ಇಂಗ್ಲೀಷ್
ಬರೀ ಭಾಷೆಯಾಗಿ ಕಲಿಕೆಯಾದಲ್ಲಿ;
ಕನ್ನಡವು ಹೃದಯದ ಭಾಷೆಯಾಗಿರಲು?
ಮಕ್ಕಳಲಿ ಜೀವನ ಮೌಲ್ಯವ ಅರಿಯಲು
ಶಿಕ್ಷಣದಲಿ ಬೇಕಿದೆ ಸರಳತೆಯ ಮೆಟ್ಟಿಲು;
ಸರ್ಕಾರಿ ಶಾಲೆ ಕಟ್ಟಿಹುದದನು ಸುತ್ತಲೂ!
– ಚಿದಾನಂದ್ ಎನ್ ಕೋಟ್ಯಾನ್
– ವಿಭಾ ವಿಶ್ವನಾಥ್
*******************************
– ವಿಭಾ ವಿಶ್ವನಾಥ್
******************************
– ತ್ರಿವೇಣಿ (ಪ್ರತಿಭಾ)
*******************************
– ಯೋಗೀಶ್ ಕುಲಾಲ್, ಸೋಣಂದೂರು